![Screenshot_2024-08-12-13-58-47-02](https://suddipayana.com/wp-content/uploads/2024/08/Screenshot_2024-08-12-13-58-47-02.jpg)
ಸಕಲೇಶಪುರ. ಹೇಮಾವತಿ ಹಳೆ ಸೇತುವೆಯ ಪಕ್ಕದಲ್ಲಿ ಪಾದಚಾರಿ ಮಾರ್ಗಕ್ಕೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿದ್ದು ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಎಂದು ತಾಲೂಕು ಆಡಳಿತಕ್ಕೆ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆ ಆಗ್ರಹಿಸಿದ್ದರು .
ಕೂಡಲೇ ಎಚ್ಚೆತ್ತ ತಾಲೂಕು ಆಡಳಿತ ಪಾದಾಚಾರಿ ಮಾರ್ಗದಲ್ಲಿ ಹಾಕಿದ್ದ ಬ್ಯಾರಿಕೆಡ್ ತೆರವು ಮಾಡಿದ್ದಾರೆ.